ಶಿವಮೊಗ್ಗ ಜೂನ್ 3.*ಇಂದು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಸಂಘ(ರಿ)ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ 10,000₹ (ಹತ್ತು ಸಾವಿರ)ರೂಗಳನ್ನು ಧನಸಹಾಯವಾಗಿ ನೀಡಲಾಯಿತು..* *ಖಾಸಗಿ ಶಾಲಾ ಶಿಕ್ಷಕಿಯವರು ಒಂದುಕಡೆ ಕೋವಿಡ್19 ಕ್ಕೆ ಸಿಲುಕಿ ಇತ್ತೀಚೆಗಷ್ಟೆ ಚೇತರಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಅವರ ಪತಿಯವರು ಕೋವಿಡ್ ನಿಂದ ಆಸ್ಪತ್ರೆಗೆ ಸೇರಿದ್ದಾರೆ. ಅವರಿಗೆ ತುರ್ತು ಹಣದ ಅಗತ್ಯವಿದೆ ಎಂದು ನಮ್ಮ ಮಾನ್ಯ ಶಿಕ್ಷಣಾಧಿಕಾರಿಗಳಿಂದ ಗಮನಕ್ಕೆ ಬಂದ ಕೂಡಲೇ ನಮ್ಮ ಸಂಘವು ಎಚ್ಚೆತ್ತುಕೊಂಡು ಈ ಒಂದು ಸಣ್ಣ ಅಳಿಲುContinue reading “ಕೊವಿಡ್ ಸಂಕಷ್ಟಕ್ಕೆ ಸಿಕ್ಕ ಖಾಸಗಿ ಶಿಕ್ಷಕಿಯ ಕುಟುಂಬ-ಫುಲೆ ಸಂಘ ನೆರವು”
Tag Archives: ಕೋವಿಡ್ ಪರಿಹಾರ
ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ-ಸೇವೆಯಲ್ಲಿಯು ಫುಲೆ ಸಂಘ ಮುಂದಾಗಿದೆ.
ಹೊಸಪೇಟೆ ಮೇ31.ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಜಿಲ್ಲಾಘಟಕ ವಿಜಯನಗರ ಹೊಸಪೇಟೆ ತಾಲೂಕಿನಲ್ಲಿ ಫ್ರಂಟ್ ವಾರಿಯರ್ಸ್ ಆಗಿ ,ಮನೆ ಮನೆ ಸವೆ೯ ಮಾಡುತ್ತಿರುವವರಿಗೆ ಸಂಘವು ಮೆಡಿಸನ್ ಕಿಟ್ ವಿತರಿಸುವ ಮೂಲಕ ಸೇವೆಯನ್ನು ಮಾಡುತ್ತಿದೆ.ಈ ಕೋರೋನ್ ಎನ್ನುವಂತ ಮಹಾಮಾರಿಯ ಸಂದಭ೯ದಲ್ಲಿ ತಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಈ ಒಂದು ಕಾಯ೯ವನ್ನು ಮಾಡುತ್ತಿರುವವರಿಗೆ ಕೋವೀಡ್ ಕಿಟ್ ಮತ್ತು ಸ್ಯಾನಿಟೈಜರ್ ವಿತರಿಸಲು ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುನಂದಮ್ಮ ನವರು ಚಾಲನೆ ನೀಡಿ ಉತ್ತಮ ಕಾರ್ಯಕ್ರಮವನ್ನು ಫುಲೆ ಶಿಕ್ಷಕಿಯರುContinue reading “ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ-ಸೇವೆಯಲ್ಲಿಯು ಫುಲೆ ಸಂಘ ಮುಂದಾಗಿದೆ.”
ಈ ದಿನ ವಿಶ್ವ ಹಸಿವಿನ ದಿನ- ಆಹಾರ ಕಿಟ್ ವಿತರಿಸಿದ ಫುಲೆ ಶಿಕ್ಷಕಿಯರ ಸಂಘ
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ- ಧಾರವಾಡ ಜಿಲ್ಲಾ ಘಟಕ- ಶಿವಮೊಗ್ಗ ಶಿವಮೊಗ್ಗ ಮೇ 28.ಶಿವಮೊಗ್ಗ ಘಟಕವು ಈ ದಿನ ಕೋವಿಡ್ ಪರಿಸ್ಥಿತಿಯಲ್ಲಿ ನಾಲ್ಕಾರು ಜನರಹಸಿವನ್ನು ನೀಗಿಸುವ ಕಾರ್ಯ ಮಾಡೋಣ ಎಂದು ತೀರ್ಮಾನಿಸಿ ಆಸಕ್ತ ಶಿಕ್ಷಕಿಯರಿಂದ ಒಂದಿಷ್ಟು ಧನ ಸಹಾಯ ಹಣವನ್ನು ಸಂಗ್ರಹಿಸಿ ಹಸಿದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯವನ್ನು ತಾಲ್ಲೂಕಿನ ನವುಲೇ ಸಮೀಪದ ಟೆಂಟ್ ನಿವಾಸಿಗಳಿಗೆ ಮೊದಲ ಸುತ್ತಿನಲ್ಲಿ 12 ಕುಟುಂಬಗಳಿಗೆ ವಿತರಿಸಲಾಯಿತು,ತಾಲ್ಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜು ಪಿ.ರವರು ಈ ಕಾರ್ಯಕ್ರಮಕ್ಕೆContinue reading “ಈ ದಿನ ವಿಶ್ವ ಹಸಿವಿನ ದಿನ- ಆಹಾರ ಕಿಟ್ ವಿತರಿಸಿದ ಫುಲೆ ಶಿಕ್ಷಕಿಯರ ಸಂಘ”
