ಬೇನಾಮಿ ಅಥವಾ ಮೂಖರ್ಜಿ ಆಧಾರದ ಮೇಲೆ ನೋಟಿಸ್ ನೀಡುವಂತಿಲ್ಲ ವಿಚಾರಣೆ ಮಾಡುವಂತಿಲ್ಲ.AIR 1964 SC 364 ಸುಪ್ರೀಂಕೋರ್ಟ್ ನೌಕರರ ವಯಕ್ತಿಕ ಮಾಹಿತಿ ಬಹುಮೊತ್ತದ ಸಾರ್ವಜನಿಕ ಹಿತದ ಹೊರತು ಕೊಡಲು ಬರುವುದಿಲ್ಲ.. SC/2007/30796/_2007 DATED 31-08-2017 CIVIL APPEAL 22 /2009 ಬೇನಾಮಿ ಅಥವಾ ಮೂಖರ್ಜಿ ಆಧಾರದ ಮೇಲೆ ನೌಕರರಿಗೆ ನೋಟಿಸ್ ನೀಡುವಂತಿಲ್ಲ ವಿಚಾರಣೆ ಮಾಡುವಂತಿಲ್ಲ.AIR 1964 SC 364 ಸುಪ್ರೀಂಕೋರ್ಟ್ ಇಲಾಖೆ ವಿಚಾರಣೆ ನಡೆಸುವಾಗ ಮನಬಂದಂತೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸುವ ಹಾಗಿಲ್ಲ…AIR 1973 SC 2701 ಆರೋಪಿತContinue reading “ನೌಕರರಿಗೆ ಅತೀ ಉಪಯುಕ್ತ ಮಾಹಿತಿ”
Category Archives: Uncategorized
ಮಾತೆಯ ಹೆಸರಿನಲ್ಲಿ ಕೊಡುವ ಪ್ರಶಸ್ತಿಗಳಿಗೆ ಶಿಕ್ಷಕಿಯರು ಜಾಗೃತರಾಗಬೇಕು – ಲತಾ ಎಸ್ ಮುಳ್ಳೂರ ಸ್ಪಷ್ಟನೆ
Dharwad April 10,2025 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧನೆಗೈದ ಅನೇಕ ಶಾಲಾ ಶಿಕ್ಷಕಿಯರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ಪ್ರಶಸ್ತಿಗಳನ್ನು ಅನೇಕ ಸಂಘ ಸಂಸ್ಥೆಗಳಿಂದ ನೀಡಲಾಗುತ್ತಿದ್ದು ಇದರಿಂದ ಮಾತೆಯ ಹೆಸರು ಮತ್ತಷ್ಟು ಮೊಗದಷ್ಟು ಮುನ್ನಡೆಗೆ ಬರಲು ಸಾಧ್ಯವಾಗಿದೆ ಅಲ್ಲದೆ ಮಾತೆಯ ಸ್ಮರಣೆಯಾಗಿ ಹಾಗೂ ಶಿಕ್ಷಕಿಯರಿಗೆ ಪ್ರೋತ್ಸಾಹದಾಯಕ ಪ್ರಶಸ್ತಿಗಳಾಗಿವೆ. ಸಾಮಾಜಿಕ ಸಂಘ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ರವರ ಹೆಸರಲ್ಲಿ ಶಾಲಾ ಶಿಕ್ಷಕಿಯರಿಗೆ ಪ್ರಶಸ್ತಿಗಳನ್ನು ನೀಡಲು ಪ್ರರಂಭಿಸಿರುವುದು ಸಂತೋಷದ ವಿಷಯವಾಗಿದೆ.ಆದರೆ ಪ್ರಸ್ತುತ ದಿನಗಳಲ್ಲಿ ಕೆಲವು ಸಂಘContinue reading “ಮಾತೆಯ ಹೆಸರಿನಲ್ಲಿ ಕೊಡುವ ಪ್ರಶಸ್ತಿಗಳಿಗೆ ಶಿಕ್ಷಕಿಯರು ಜಾಗೃತರಾಗಬೇಕು – ಲತಾ ಎಸ್ ಮುಳ್ಳೂರ ಸ್ಪಷ್ಟನೆ”
ಮಾತೆ ಸಾವಿತ್ರಿಬಾಯಿ ಫುಲೆಯ ಹಾದಿಯಲ್ಲಿ ನಡೆಯುತ್ತಿರುವ ಶಿಕ್ಷಕಿಯರ ಸಂಘ
ತುಮಕೂರು ಮಾ.22 ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ) ರಾಜ್ಯ ಘಟಕ ಧಾರವಾಡ . ಜಿಲ್ಲಾ ಘಟಕ ಮಧುಗಿರಿ. ತಾಲೂಕು ಘಟಕ ಕೊರಟಗೆರೆ. ಘಟಕದಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ತುಮಕೂರು ಜಿಲ್ಲೆ ಮೈದಾಳದ ಬಳಿ ಇರುವ ಶ್ರೀ ಶಿವ ಆಶ್ರಮಕ್ಕೆ ಭೇಟಿ ನೀಡಿ ಅಲ್ಲೇ ಇರುವ ಎಲ್ಲಾ ಅನಾಥ ಮಕ್ಕಳಿಗೆ ಹಾಗೂ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಒಂದು ದಿನದ ಊಟದ ವ್ಯವಸ್ಥೆಯನ್ನು ಸಂಘದ ಕಡೆಯಿಂದ ಮಾಡಲಾಯಿತು.Continue reading “ಮಾತೆ ಸಾವಿತ್ರಿಬಾಯಿ ಫುಲೆಯ ಹಾದಿಯಲ್ಲಿ ನಡೆಯುತ್ತಿರುವ ಶಿಕ್ಷಕಿಯರ ಸಂಘ”
SSLC ಪರೀಕ್ಷೆ ಮಾರ್ಚ್ 2024, ರಾಜ್ಯಕ್ಕೆ ಪ್ರಥಮ ಸ್ಥಾನ ಕು.ಅಂಕಿತಾ ಗೆ ಸನ್ಮಾನ
ಸಾವಿತ್ರಿಬಾಯಿ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಹಾಗೂ ಜಿಲ್ಲಾಘಟಕ ಬಾಗಲಕೋಟೆ ವತಿಯಿಂದ2023-24 ನೇ ಸಾಲಿನ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ,ಮುಧೋಳ ತಾ.ವಜ್ರಮಟ್ಟಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಅಂಕಿತಾ ಬಸಪ್ಪ ಕೊಣ್ಣೂರ ರವರ ಮನೆಗೆ ಬೇಟಿ ನೀಡಿ ಸಾಧಕಿಗೆ ಸನ್ಮಾನಿಸಿ ಶುಭ ಹಾರೈಸಲಾಯಿತು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರContinue reading “SSLC ಪರೀಕ್ಷೆ ಮಾರ್ಚ್ 2024, ರಾಜ್ಯಕ್ಕೆ ಪ್ರಥಮ ಸ್ಥಾನ ಕು.ಅಂಕಿತಾ ಗೆ ಸನ್ಮಾನ”
ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಶಿಕ್ಷಕಿಯರ ಸಂಘಕ್ಕೆ ಹೆಚ್ಚುವರಿಯಾಗಿ ಹೊಸ ಪದಾಧಿಕಾರಿಗಳ ನೇಮಕ
ಶ್ರೀಮತಿ ಒಕಂತಿ ರಜಿತಾ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಡಾ. ಸಾರಿಕಾ ಎಸ್ ಗಂಗಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. 💐💐💐💐💐
ಛತ್ತೀಸ್ಗಢ ರಾಜ್ಯದ ಹೊಸ ರಾಜ್ಯ ಘಟಕದ ರಚನೆ
ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಸಂಘ(R) ನವದೆಹಲಿ , ದೇಶದ ಏಕೈಕ ಮಹಿಳಾ ಶಿಕ್ಷಕಿ ಯರ ಸಂಘವಾಗಿದೆ. ನಮ್ಮ ಶಿಕ್ಷಕಿಯರ ಸಂಘ ಈಗ ಛತ್ತೀಸ್ಗಢ ರಾಜ್ಯಕ್ಕೆ ತನ್ನ ಹೊಸ ರಾಜ್ಯ ಘಟಕವನ್ನು ಘೋಷಿಸಲು ಹೆಮ್ಮೆಪಡುತ್ತದೆ…. ರಾಷ್ಟ್ರೀಯ ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಆಯ್ಕೆಯಾದ ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ಯಖಜಾಂಚಿ, ಛತ್ತೀಸ್ಗಢ ರಾಜ್ಯ ಘಟಕಕ್ಕೆ ಆಯ್ಕೆಯಾದ ಎಲ್ಲಾ ಉಪಾಧ್ಯಕ್ಷರು, ಸಹ ಕಾರ್ಯದರ್ಶಿಗಳು ಮತ್ತು ಸಂಘಟನಾ ಕಾರ್ಯದರ್ಶಿಗಳು ಹಾಗೂ ಛತ್ತೀಸ್ಘಡ್ ರಾಜ್ಯಘಟಕ ಸ್ಥಾಪಿಸಲು ಸಹಕರಿಸಿದ ಭಾಗ್ಯಮ್ಮ ರಾಮನಗರ ಎಲ್ಲರಿಗೂಅಭಿನಂದನೆಗಳು.Continue reading “ಛತ್ತೀಸ್ಗಢ ರಾಜ್ಯದ ಹೊಸ ರಾಜ್ಯ ಘಟಕದ ರಚನೆ”
