ಕೊವಿಡ್ ಸಂಕಷ್ಟಕ್ಕೆ ಸಿಕ್ಕ ಖಾಸಗಿ ಶಿಕ್ಷಕಿಯ ಕುಟುಂಬ-ಫುಲೆ ಸಂಘ ನೆರವು

ಶಿವಮೊಗ್ಗ ಜೂನ್ 3.*ಇಂದು ನಮ್ಮ  ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಸಂಘ(ರಿ)ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ  ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ  10,000₹ (ಹತ್ತು ಸಾವಿರ)ರೂಗಳನ್ನು ಧನಸಹಾಯವಾಗಿ ನೀಡಲಾಯಿತು..* *ಖಾಸಗಿ ಶಾಲಾ ಶಿಕ್ಷಕಿಯವರು ಒಂದುಕಡೆ ಕೋವಿಡ್19 ಕ್ಕೆ ಸಿಲುಕಿ ಇತ್ತೀಚೆಗಷ್ಟೆ ಚೇತರಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಅವರ ಪತಿಯವರು ಕೋವಿಡ್ ನಿಂದ  ಆಸ್ಪತ್ರೆಗೆ ಸೇರಿದ್ದಾರೆ.  ಅವರಿಗೆ ತುರ್ತು ಹಣದ ಅಗತ್ಯವಿದೆ ಎಂದು ನಮ್ಮ ಮಾನ್ಯ ಶಿಕ್ಷಣಾಧಿಕಾರಿಗಳಿಂದ ಗಮನಕ್ಕೆ ಬಂದ ಕೂಡಲೇ ನಮ್ಮ ಸಂಘವು ಎಚ್ಚೆತ್ತುಕೊಂಡು ಈ ಒಂದು ಸಣ್ಣ ಅಳಿಲುContinue reading “ಕೊವಿಡ್ ಸಂಕಷ್ಟಕ್ಕೆ ಸಿಕ್ಕ ಖಾಸಗಿ ಶಿಕ್ಷಕಿಯ ಕುಟುಂಬ-ಫುಲೆ ಸಂಘ ನೆರವು”

ಈ ದಿನ‌ ವಿಶ್ವ ಹಸಿವಿನ ದಿನ- ಆಹಾರ ಕಿಟ್ ವಿತರಿಸಿದ ಫುಲೆ ಶಿಕ್ಷಕಿಯರ ಸಂಘ

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ- ಧಾರವಾಡ ಜಿಲ್ಲಾ ಘಟಕ- ಶಿವಮೊಗ್ಗ ಶಿವಮೊಗ್ಗ ಮೇ 28.ಶಿವಮೊಗ್ಗ ಘಟಕವು  ಈ ದಿನ ಕೋವಿಡ್ ಪರಿಸ್ಥಿತಿಯಲ್ಲಿ ನಾಲ್ಕಾರು ಜನರಹಸಿವನ್ನು ನೀಗಿಸುವ ಕಾರ್ಯ ಮಾಡೋಣ ಎಂದು ತೀರ್ಮಾನಿಸಿ ಆಸಕ್ತ ಶಿಕ್ಷಕಿಯರಿಂದ ಒಂದಿಷ್ಟು ಧನ ಸಹಾಯ ಹಣವನ್ನು ಸಂಗ್ರಹಿಸಿ ಹಸಿದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯವನ್ನು ತಾಲ್ಲೂಕಿನ ನವುಲೇ ಸಮೀಪದ ಟೆಂಟ್ ನಿವಾಸಿಗಳಿಗೆ ಮೊದಲ ಸುತ್ತಿನಲ್ಲಿ 12 ಕುಟುಂಬಗಳಿಗೆ ವಿತರಿಸಲಾಯಿತು,ತಾಲ್ಲೂಕಿನ ಮಾನ್ಯ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜು ಪಿ.ರವರು ಈ ಕಾರ್ಯಕ್ರಮಕ್ಕೆContinue reading “ಈ ದಿನ‌ ವಿಶ್ವ ಹಸಿವಿನ ದಿನ- ಆಹಾರ ಕಿಟ್ ವಿತರಿಸಿದ ಫುಲೆ ಶಿಕ್ಷಕಿಯರ ಸಂಘ”

ಪ್ರತೀ ಶಿಕ್ಷಕರುಗಳಿಗೂ ಕೊವಿಡ್ ಲಸಿಕೆ ಹಾಕಿಸಲು ಒತ್ತಾಯಿಸಿ ಫುಲೆ ಸಂಘ ಮನವಿ ಸಲ್ಲಿಕೆ

ಶಿವಮೊಗ್ಗ ಮೇ.28  ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ- ಧಾರವಾಡ.  ಶಿವಮೊಗ್ಗ ಘಟಕದ ವತಿಯಿಂದ ಕೊವಿಡ್ ಕರ್ತವ್ಯ ನಿರ್ವಹಿಸುತ್ತಿರುವ ವಾರಿಯರ್ ಶಿಕ್ಷಕರಿಗಷ್ಟೆ ಅಲ್ಲದೇ ಪ್ರತೀ ಶಿಕ್ಷಕರುಗಳಿಗೂ ಕೊವಿಡ್ ಲಸಿಕೆ ಹಾಕಿಸಲು ಕೋರಿ  ಇಂದು  ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.ಮನವಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ನಾಗರಾಜ್ ಪಿ.ರವರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ತಿಳಿಸಿದ್ದಾರೆ. ಉಪಾಧ್ಯಕ್ಷರಾದ ಶ್ರೀಮತಿ ಅನಿತ ಕೃಷ್ಣ, ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಶಾಯಿನ್ ಬಾನು  ಹಾಗು ಇತರರುContinue reading “ಪ್ರತೀ ಶಿಕ್ಷಕರುಗಳಿಗೂ ಕೊವಿಡ್ ಲಸಿಕೆ ಹಾಕಿಸಲು ಒತ್ತಾಯಿಸಿ ಫುಲೆ ಸಂಘ ಮನವಿ ಸಲ್ಲಿಕೆ”