ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ

ಗುಬ್ಬಿ.ಮಾ.11.ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಿ.ರಾಜ್ಯಘಟಕ- ಧಾರವಾಡ,ತುಮಕೂರು ಜಿಲ್ಲೆಯಗುಬ್ಬಿ ತಾಲ್ಲೂಕು ಘಟಕದ ವತಿಯಿಂದ ಹಾಗೂ ಭಾರತ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ, ಗುಬ್ಬಿ ಇವರ ಸಹಯೋಗದಲ್ಲಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ ರವರ ಮಾರ್ಗದರ್ಶನದಲ್ಲಿ ದಿನಾಂಕ 11-03-2023 ರ ಶನಿವಾರ ಅಪರಾಹ್ನ ಗುಬ್ಬಿಯ ಶ್ರೀಮಾತಾ ಸಮುದಾಯ ಭವನದಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಹಾಗೂ “ಸಾಧಕರಿಗೆ ಸನ್ಮಾನ” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿContinue reading “ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ”

“ಪ್ರತಿಭಾನ್ವಿತ ಪ್ರತಿಭಾ ಅವರಿಗೊಲಿದ ಗೌರವ ಡಾಕ್ಟರೇಟ್”

ಪ್ರತಿಭಾ.ಆರ್. M.Sc., M.ed., M.Phil., KES, KSET, KAS ಇವರ ಶೈಕ್ಷಣಿಕ ಪದವಿಗಳನ್ನು ನೋಡಿದರೆ ಸಾಕು ಇವರೆಂತಾ ಸಾಧಕರಿರಬಹುದೆಂದು ತಿಳಿಯುತ್ತದೆ. ಇವರ ಸಾಧನೆಗೆ “ಏಶಿಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ” ದಿನಾಂಕ 25:02:2023 ರಂದು ಗೌರವ ಡಾಕ್ಟರೇಟ್ ನೀಡಿದೆ. B.sc ಯಲ್ಲಿ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಟಿ.ಎನ್. ಚತುರ್ವೇದಿ ಅವರಿಂದ ಎರಡು ಬಂಗಾರದ ಪದಕ ಗಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.M.Sc. (ಪ್ರಾಣಿಶಾಸ್ತ್ರ) ಯಲ್ಲಿ ಪ್ರಥಮ RANK ಪಡೆದಿರುತ್ತಾರೆ. ಇವರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ,ಮೊದಲ ವೃತ್ತಿ ಬದುಕನ್ನು ಚಿತ್ರದುರ್ಗದಲ್ಲಿContinue reading ““ಪ್ರತಿಭಾನ್ವಿತ ಪ್ರತಿಭಾ ಅವರಿಗೊಲಿದ ಗೌರವ ಡಾಕ್ಟರೇಟ್””

ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಮತ್ತು ಹಿರಿಯ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ

ಕುಣಿಗಲ್ ಜ.29.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ಕುಣಿಗಲ್ ವತಿಯಿಂದ ದಿನಾಂಕ 27.01.2023ರ ಸಂಜೆ 4 ಗಂಟೆಗೆ ಗರ್ಲ್ಸ್ ಹೈ ಸ್ಕೂಲ್,ದೊಡ್ಡಪೇಟೆ, ಕುಣಿಗಲ್ ಇಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಮತ್ತು ಹೋಬಳಿವಾರು ಹಿರಿಯ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಗೀತಾಂಜಲಿ ಮೇಡಂರವರ ಅಧ್ಯಕ್ಷತೆಯಲ್ಲಿ ಮತ್ತು ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಬಹಳ ಅದ್ದೂರಿಯಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಸ್ತುತContinue reading “ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಮತ್ತು ಹಿರಿಯ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ”

ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ,ಅಕ್ಷರದವ್ವ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ತುರುವೇಕೆರೆ ವತಿಯಿಂದ ದಿನಾಂಕ 28.01.2023ರ ಮದ್ಯಾಹ್ನ 12.30 ಕ್ಕೆ ಕನ್ನಡ ಭವನ, ತುರುವೇಕೆರೆ ಇಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ, ಅಕ್ಷರದವ್ವ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಅಧ್ಯಕ್ಷರಾಗಿ ಶ್ರೀಮತಿ ಎಂ. ಟಿ ಭವ್ಯ ಮೇಡಂರವರ ಅಧ್ಯಕ್ಷತೆಯಲ್ಲಿ ಮತ್ತು ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಬಹಳ ಅದ್ದೂರಿಯಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರಸ್ತುತContinue reading “ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ,ಅಕ್ಷರದವ್ವ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ.”

ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಆಚರಣೆ ಮತ್ತು ಸಾಧಕರಿಗೆ ಸನ್ಮಾನ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ – ಧಾರವಾಡ, ಜಿಲ್ಲಾ ಘಟಕ – ತುಮಕೂರು, ತಾಲ್ಲೂಕು ಘಟಕ – ಗುಬ್ಬಿ.. ಗುಬ್ಬಿ: ದಿನಾಂಕ 26 ಜನವರಿ 2023ರ ಗುರುವಾರದಂದು ಗುಬ್ಬಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾರತದ ಮೊದಲ ಶಿಕ್ಷಕಿ, ಕ್ರಾಂತಿಜ್ಯೋತಿ, ಅಕ್ಷರದವ್ವ, ಮಾತೆ ಸಾವಿತ್ರಿಬಾಯಿ ಫುಲೆ ಅವರ 193ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗುಬ್ಬಿ ಶಾಖೆಯ ವ್ಯವಸ್ಥಾಪಕರು, ಒತ್ತಡದ ಕೆಲಸದ ನಡುವೆಯೂ ಸದಾ ಹಸನ್ಮುಖಿಗಳಾಗಿContinue reading “ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಆಚರಣೆ ಮತ್ತು ಸಾಧಕರಿಗೆ ಸನ್ಮಾನ”

ಜೀರೋ ಟ್ರಾಫಿಕ್ ನಲ್ಲಿ ಕೊಂಡೊಯ್ದ ದೇಹದ ಅಂಗಾಂಗಳು- ಸಾವಿನಲ್ಲೂ ಉದಾರತೆ ಮೆರೆದ ಲೋಹಿತ್

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡತಾಲ್ಲೂಕು ಘಟಕ- ಪಿರಿಯಾಪಟ್ಟಣ ಕಳೆದ ಎರಡು ದಿನಗಳ ಹಿಂದೆ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮೆದುಳಿಗೆ ಪೆಟ್ಟು ಬಿದ್ದು ನಿಷ್ಕ್ರಿಯವಾದ ಕಾರಣದಿಂದ ಮೃತಪಟ್ಟ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ‌ ಶ್ರೀಮತಿ ಗಾಯತ್ರಿ ಅವರ ಅಕ್ಕನ ಮಗನಾದ ಕುಮಾರ ಲೋಹಿತ (29) ರವರ ದೇಹದ ಅಂಗಾಂಗಗಳಾದ ಹೃದಯ,ಶ್ವಾಸಕೋಶ,ಲಿವರ್,ಕಿಡ್ನಿ, ಸ್ಪೈನಲ್ ಕಾರ್ಡ್ ದಾನ ಮಾಡಿಸುವ ಮೂಲಕ ನಾಡಿಗೇ ಮಾದರಿಯಾಗಿದ್ದಾರೆ. ಪಿರಿಯಾ ಪಟ್ಟಣ ತಾಲ್ಲೂಕಿನ ಚಿಟ್ಟೇನಹಳ್ಳಿ ಗ್ರಾಮದ ವಾಸಿಯಾಗಿದ್ದ ಮೃತರು ತಾಲ್ಲೂಕಿನ ಅಧ್ಯಕ್ಷರಾದ ಗಾಯತ್ರಿರವರ ಅಕ್ಕನಾದContinue reading “ಜೀರೋ ಟ್ರಾಫಿಕ್ ನಲ್ಲಿ ಕೊಂಡೊಯ್ದ ದೇಹದ ಅಂಗಾಂಗಳು- ಸಾವಿನಲ್ಲೂ ಉದಾರತೆ ಮೆರೆದ ಲೋಹಿತ್”

ಸಾವಿತ್ರಿಬಾಯಿ ಫುಲೆ ಚಲನಚಿತ್ರ ವೀಕ್ಷಣೆ-ಎಲ್ಲಡೆ ಪ್ರಶಂಸೆಯ ಮಾತು

ಶ್ರೀಮತಿ ಅರುಣಾ ಬಾಯಿ .ಅಧ್ಯಕ್ಷರು.ಮಾನವಿ ತಾಲ್ಲೂಕು ,ರಾಯಚೂರು ಜಿಲ್ಲೆ.. ಕಾದಂಬರಿ ಆಧಾರಿತ ಸಿನೆಮಾ ಇದಾಗಿದ್ದು,ಮಾತೆ ಸಾವಿತ್ರಿ ಅನಾಚಾರ ಮೌಡ್ಯವನ್ನು ಚೆನ್ನಾಗಿ ಪ್ರಶ್ನೆ ಮಾಡಿದ್ದಾರೆ, ಸತಿಸಹಗಮನ ಪದ್ದತಿ, ಬಾಲ್ಯ ವಿವಾಹ , ಶಿಕ್ಷಣ ದಿಂದ ಹಳೆ ಕಂದಾಚಾರಕ್ಕೆ ಸವಾಲು ಎತ್ತಿದ್ದಾರೆ, ಸಮಾನತೆ , ಸ್ವಾತಂತ್ರ್ಯ,ಬಗ್ಗೆ ತಿಳಿಯಬೇಕು ಅಂದರೆ ಶಿಕ್ಷಣ ಬೇಕು ಎನ್ನುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಸಮಾಜದಲ್ಲಿ ಇರುವ ಅನಿಷ್ಟ ಪದ್ಧತಿ ಗಳನ್ನ ಪ್ರಶ್ನೆ ಮಾಡಿದ್ದಾರೆ. ಲಿಂಗ,ಜಾತಿಗಿಂತ ಎಲ್ಲರೂ ಸಮಾನರುContinue reading “ಸಾವಿತ್ರಿಬಾಯಿ ಫುಲೆ ಚಲನಚಿತ್ರ ವೀಕ್ಷಣೆ-ಎಲ್ಲಡೆ ಪ್ರಶಂಸೆಯ ಮಾತು”