ಫುಲೆ ಸಂಘದ ಶಿಕ್ಷಕಿಯರಿಂದ ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳ ಕೊಡುಗೆ.

ತುಮಕೂರು ಜೂ.21.ಇಂದುಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿ ಮತ್ತು ಕರ್ನಾಟಕ ಸಾವಿತ್ರಿಬಾಯಿ‌ಫುಲೆ ಶಿಕ್ಷಕಿಯರ ಸಂಘ(ರಿ). ರಾಜ್ಯ ಘಟಕ ಧಾರವಾಡ,ತಾಲೂಕು ಘಟಕ ಗುಬ್ಬಿ ವತಿಯಿಂದ ತಾಲ್ಲೂಕಿನ ಶಿಕ್ಷಕರ ಜ್ಞಾನ ಬಲವರ್ಧನೆಗೆ ಪ್ರೋತ್ಸಾಹಿಸುವ ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೇಪಾಕ್ಷಪ್ಪ ಸರ್ , ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಶ್ರೀಯುತ ಮಧುಸೂಧನ್ ಸರ್ ಹಾಗೂ ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀಯುತ ಜಗದೀಶ್ ಸರ್ ಹಾಗೂ ಬಿ ಆರ್ ಪಿ .ಸಿ ಆರ್Continue reading “ಫುಲೆ ಸಂಘದ ಶಿಕ್ಷಕಿಯರಿಂದ ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳ ಕೊಡುಗೆ.”

ಮಾತೆ ಸಾವಿತ್ರಿಬಾಯಿ‌ ಫುಲೆ ಪೆಂಟಿಂಗ್ ಚಿತ್ರವನ್ನು ಕೊಡುಗೆ ಕೊಟ್ಟ ಶಿಕ್ಷಕಿಯರು

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ✨ತಾಲ್ಲೂಕು ಘಟಕ-ಗುಬ್ಬಿ✨ 2024 25 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ತಾಲ್ಲೂಕು ಘಟಕ- ಗುಬ್ಬಿ ವತಿಯಿಂದ ತಾಲ್ಲೂಕಿನ ಕಲಾವಿದರಾದ ಶ್ರೀ ಈಶ್ವರಪ್ಪ ರವರಿಂದ ರಚಿಸಲಾಗಿದ್ದು ಎನ್ನಲಾದ ಅಕ್ಷರದವ್ವ ಮಾತೇ ಸಾವಿತ್ರಿಬಾಯಿ ಫುಲೆ ಅವರ ಪೆಂಟಿಂಗ್ (ಅಳತೆ 6×4 ಅಡಿಗಳು) ಚಿತ್ರವನ್ನು ಇಂದು ಶಾಲಾ ಶಿಕ್ಷಣ ಇಲಾಖೆಯ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕೊಡುಗೆಯಾಗಿ ನೀಡಿದ್ದಾರೆ ಅಲ್ಲದೇ ಒಂದು ಫ್ಯಾನ್ ಅನ್ನು ಸಹಾ ಕೊಡುಗೆಯಾಗಿ ಇದೇ ಸಂದರ್ಭದಲ್ಲಿ ನೀಡಲಾಗಿದೆ. ಮಾತೆಯContinue reading “ಮಾತೆ ಸಾವಿತ್ರಿಬಾಯಿ‌ ಫುಲೆ ಪೆಂಟಿಂಗ್ ಚಿತ್ರವನ್ನು ಕೊಡುಗೆ ಕೊಟ್ಟ ಶಿಕ್ಷಕಿಯರು”

SSLC ಪರೀಕ್ಷೆ ಮಾರ್ಚ್ 2024, ರಾಜ್ಯಕ್ಕೆ ಪ್ರಥಮ ಸ್ಥಾನ‌ ಕು.ಅಂಕಿತಾ ಗೆ ಸನ್ಮಾನ

ಸಾವಿತ್ರಿಬಾಯಿ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಹಾಗೂ ಜಿಲ್ಲಾಘಟಕ ಬಾಗಲಕೋಟೆ ವತಿಯಿಂದ2023-24 ನೇ ಸಾಲಿನ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ‌ ಬಾಗಲಕೋಟೆ ಜಿಲ್ಲೆಯ,ಮುಧೋಳ ತಾ.ವಜ್ರಮಟ್ಟಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಅಂಕಿತಾ ಬಸಪ್ಪ ಕೊಣ್ಣೂರ ರವರ ಮನೆಗೆ ಬೇಟಿ ನೀಡಿ ಸಾಧಕಿಗೆ ಸನ್ಮಾನಿಸಿ ಶುಭ ಹಾರೈಸಲಾಯಿತು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರContinue reading “SSLC ಪರೀಕ್ಷೆ ಮಾರ್ಚ್ 2024, ರಾಜ್ಯಕ್ಕೆ ಪ್ರಥಮ ಸ್ಥಾನ‌ ಕು.ಅಂಕಿತಾ ಗೆ ಸನ್ಮಾನ”

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಶಿಕ್ಷಕಿಯರ ಸಂಘಕ್ಕೆ ಹೆಚ್ಚುವರಿಯಾಗಿ ಹೊಸ ಪದಾಧಿಕಾರಿಗಳ ನೇಮಕ

ಶ್ರೀಮತಿ ಒಕಂತಿ ರಜಿತಾ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಡಾ. ಸಾರಿಕಾ ಎಸ್ ಗಂಗಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. 💐💐💐💐💐

ಛತ್ತೀಸ್‌ಗಢ ರಾಜ್ಯದ ಹೊಸ ರಾಜ್ಯ ಘಟಕದ ರಚನೆ

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಸಂಘ(R) ನವದೆಹಲಿ , ದೇಶದ ಏಕೈಕ ಮಹಿಳಾ ಶಿಕ್ಷಕಿ ಯರ ಸಂಘವಾಗಿದೆ. ನಮ್ಮ ಶಿಕ್ಷಕಿಯರ ಸಂಘ ಈಗ ಛತ್ತೀಸ್‌ಗಢ ರಾಜ್ಯಕ್ಕೆ ತನ್ನ ಹೊಸ ರಾಜ್ಯ ಘಟಕವನ್ನು ಘೋಷಿಸಲು ಹೆಮ್ಮೆಪಡುತ್ತದೆ…. ರಾಷ್ಟ್ರೀಯ ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಆಯ್ಕೆಯಾದ ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ಯಖಜಾಂಚಿ, ಛತ್ತೀಸ್‌ಗಢ ರಾಜ್ಯ ಘಟಕಕ್ಕೆ ಆಯ್ಕೆಯಾದ ಎಲ್ಲಾ ಉಪಾಧ್ಯಕ್ಷರು, ಸಹ ಕಾರ್ಯದರ್ಶಿಗಳು ಮತ್ತು ಸಂಘಟನಾ ಕಾರ್ಯದರ್ಶಿಗಳು ಹಾಗೂ ಛತ್ತೀಸ್ಘಡ್ ರಾಜ್ಯಘಟಕ ಸ್ಥಾಪಿಸಲು ಸಹಕರಿಸಿದ ಭಾಗ್ಯಮ್ಮ ರಾಮನಗರ ಎಲ್ಲರಿಗೂಅಭಿನಂದನೆಗಳು.Continue reading “ಛತ್ತೀಸ್‌ಗಢ ರಾಜ್ಯದ ಹೊಸ ರಾಜ್ಯ ಘಟಕದ ರಚನೆ”

ಇಂದು ಮಾತೆ ಸಾವಿತ್ರಿಬಾಯಿ ಫುಲೆ ಪುಣ್ಯ ಸ್ಮರಣಾ ದಿನ ನಿಮಿತ್ತಪೌರ ಕಾರ್ಮಿಕರಿಗೆ ಸನ್ಮಾನ

ಧಾರವಾಡ ಮಾರ್ಚಿ10 ದೇಶ ಕಾಯುವ ಯೋಧರನ್ನು ,ಹಸಿವು ನೀಗಿಸುವ ರೈತರನ್ನು ನೆನೆಯುವಷ್ಟೇ ದೇಶಕ್ಕಾಗಿ ದುಡಿಯುವ ಪೌರ ಕಾರ್ಮಿಕರನ್ನು ನೆನೆದು, ತಮ್ಮ ಬಡಾವಣಾ ವ್ತಾಪ್ತಿಗೆ ಬರುವ ಪೌರ ಕಾರ್ಮಿಕರನ್ನು ಆಹ್ವಾನಿಸಿ ಸನ್ಮಾನಿಸುವ ಮೂಲಕ ಇಂದು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ ರಿ.ನವದೆಹಲಿ ಇದರ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಆದ ಡಾ.ಲತಾ.ಎಸ್‌ ಮುಳ್ಳೂರ ರವರು ಮಾತೇ ಸಾವಿತ್ರಿಬಾಯಿ‌ ಫುಲೆ ರವರ ಪುಣ್ಯ ಸ್ಮರಣಾ‌ ದಿನವನ್ನು ತಮ್ಮನಿವಾಸದ ಸಬಾ ಅಂಗಳದಲ್ಲಿ ಅಚರಿಸುವ ಮೂಲಕ ಮಾದರಿಯಾದರು. ಪೌರ ಕಾರ್ಮಿಕರಿಗೆ ಸನ್ಮಾನಿಸಿContinue reading “ಇಂದು ಮಾತೆ ಸಾವಿತ್ರಿಬಾಯಿ ಫುಲೆ ಪುಣ್ಯ ಸ್ಮರಣಾ ದಿನ ನಿಮಿತ್ತಪೌರ ಕಾರ್ಮಿಕರಿಗೆ ಸನ್ಮಾನ