ಬೆಂಗಳೂರು, ಜು.13

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ
ಬೆಂಗಳೂರು ದಕ್ಷಿಣ ಜಿಲ್ಲೆ ಬೆಂಗಳೂರು ದಕ್ಷಿಣ ವಲಯ 01 ವತಿಯಿಂದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಕೆ. ಪ್ರಕಾಶ ಅವರಿಗೆ ತಾಲೂಕಿನ ಶಿಕ್ಷಕಿಯರ ಸಮಸ್ಯೆ ಕುರಿತಂತೆ ಮನವಿ ಸಲ್ಲಿಸಲಾಯಿತು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅವರಿಗೆ ಸಂಘವು ಧನ್ಯವಾದಗಳನ್ನು ಸಲ್ಲಿಸಿದೆ.

ಈ ಸಂದರ್ಭದಲ್ಲಿ ಶ್ರೀಮತಿ ಲಷ್ಮಿ. ಕೆ. ಎಸ್. ಅಧ್ಯಕ್ಷರು ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ .(ರಿ) ಬೆಂಗಳೂರು ದಕ್ಷಿಣ ವಲಯ 01 ( ಇಂಗ್ಲಿಷ್ ರಾಜ್ಯ ಸಂಪನ್ಮೂಲ ವ್ಯಕ್ತಿ ಈಗ ಪ್ರಸ್ತುತ DSERT ಇ ಕಲಿಕಾ ಸ0ವೇದ ಕಾರ್ಯಕ್ರಮ ಚಂದನವಾಹಿನಿಯಲ್ಲಿ 1 ರಿಂದ 7 ನೇ ತರಗತಿವರೆಗೆ ಇಂಗ್ಲಿಷ್ ವಿಡಿಯೋ ಪಾಠಗಳ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಲಷ್ಮಿ.ಕೆ. ಎಸ್) ಹಾಗೂ ಶ್ರೀಮತಿ ವಿಜಯಾ ಗೌರವಾಧ್ಯಕ್ಷರು ಶ್ರೀಮತಿ ನೂರಜಹಾನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಮಾದೇವಿ ಕೋಶಾಧ್ಯಕ್ಷರು ಶ್ರೀಮತಿ ಮಣಿ. R. ಉಪಾಧ್ಯಕ್ಷರು ಶ್ರೀಮತಿ ಲೀಲಾವತಿ ಸಂಘಟನಾ ಕಾರ್ಯದರ್ಶಿ ಗಳು ಶ್ರೀಮತಿ ರಾಜೇಶ್ವರಿ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಆಯಿಷಾ ಸಹ ಕಾರ್ಯದರ್ಶಿ. ಶ್ರೀಮತಿ ಭಾರತಿ ಸಹ ಕಾರ್ಯದರ್ಶಿ ಹಾಜರಿದ್ದರು


